How to Avoid Financial Interruption in Difficult Times.
We all know that the air we breathe, the water we drink, the food we eat is insecure. We know that disease flavors are at our disposal to improve our health. ಕನ್ನಡದಲ್ಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. It is not an easy task to cover the costs of medical care when illness or accidents occur. When […] Read More
ಮೆಗಾ ಹೆಲ್ತ್ ಎಕ್ಸ್ಪೊ – 2019 – ಉಚಿತ ಪ್ರವೇಶ
ಹೆಲ್ತ್ ಇನ್ಶೂರೆನ್ಸ್ ನ ಎಕ್ಸ್ ಪರ್ಟ್ ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂ. ಲಿ, ಪ್ರಸ್ತುತ ಪಡಿಸುತ್ತಿದೆ “ಮೆಗಾ ಹೆಲ್ತ್ ಎಕ್ಸ್ಪೊ – 2019”. ಅಕ್ತೋಬರ್, 01, 2019 ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ, ಸೈಂಟ್ ಆಗ್ನೆಸ್ ಕಾಲೇಜು ಮೈದಾನ – ಬೆಂದೂರ್, ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದು ಕೇವಲ ಆರೋಗ್ಯ ತಪಾಸಣಾ ಶಿಬಿರವಲ್ಲ. ಈ ಹಿಂದೆ ಎಲ್ಲೂ ಇಂಥ ಪರಿಪೂರ್ಣ ಮಾಹಿತಿ ಶಿಬಿರ ನಡೆದಿಲ್ಲ. ಸುಮಾರು 8 ಆಸ್ಪತ್ರೆಗಳ ನುರಿತ ವೈದ್ಯರಿಂದ […] Read More
ಆನ್-ಲೈನ್ ಉದ್ಯೋಗ ಮೇಳ – ಒಂದು ವಿನೂತನ ಪ್ರಯತ್ನ.
ಉದ್ಯೋಗದಾತರು ಸೂಕ್ತ ಅಭ್ಯರ್ಥಿಗಳನ್ನು ಪಡೆಯಲು ಹಾಗೆಯೇ ಉದ್ಯೋಗಾಕಾಂಕ್ಷಿಗಳು ತಮ್ಮ ಕನಸಿನ ಉದ್ಯೋಗವನ್ನು ತಮ್ಮದಾಗಿಸಲು ಸಹಾಯವಾಗುವಂತೆ ಪ್ರಖ್ಯಾತ ಸಂಸ್ಥೆಗಳ ನಾಯಕತ್ವದೊಂದಿಗೆ ಹಲವಾರು ಉದ್ಯೋಗ ಮೇಳಗಳು ಯಶಸ್ವಿಯಾಗಿ ನಡೆದಿವೆ. ಆದರೆ ಇಂತಹ ಉದ್ಯೋಗ ಮೇಳವನ್ನು ಒಂದು ವಿಶಿಷ್ಟ ರೀತಿಯಲ್ಲಿ ಆಯೋಜಿಸಲು ದಕ್ಷಿಣ ಕನ್ನಡದಲ್ಲಿ ಶೀಘ್ರವಾಗಿ ತಮ್ಮ ಚಾಪನ್ನು ಮೂಡಿಸಿರುವ Fobza.com ಸಂಸ್ಥೆ ಒಂದು ವಿನೂತನ ಪ್ರಯತ್ನವನ್ನು ಮಾಡಿದೆ. Fobza.com ನ ಅಂಗಸಂಸ್ಥೆ jobs.fobza.com ನ ಸಹಯೋಗದೊಂದಿಗೆ ಈ ಆನ್ಲೈನ್ ಉದ್ಯೋಗಮೇಳ ನಡೆಯಲಿದೆ. For English content CLICK HERE. ಸಂಪೂರ್ಣ […] Read More
An Online Job Fair – A Novel Effort.
Several Job Fairs have been successful with the leadership of well-known organizations to help Employers get the right candidates as well as Job Seekers to gain their Dream Job. However, Fobza.com- a fast growing Local Utility Search Engine in South Karnataka has made unique effort to organize such an Online Job Fair. Fobza.com in collaboration […] Read More
ಬಂಟ್ವಾಳದ ನಿನ್ನಿಪಡ್ಪು, ಪೊಯ್ತಾಜೆಗೆ ಇನ್ನೊಂದು ಉದ್ಯಮದ ಸೇರ್ಪಡೆ- JMP ಚಿಕನ್ ಸೆಂಟರ್ ಶುಭಾರಂಭ.
ಬಂಟ್ವಾಳದ ನಿನ್ನಿಪಡ್ಪು ಪೊಯ್ತಾಜೆಗೆ ಇನ್ನೊಂದು ಉದ್ಯಮ ಇಂದು ಸೇರ್ಪಡೆಗೊಂಡಿತು. Sparkle Sounds & Events ಇದರ ಅಂಗಸಂಸ್ಥೆ JMP ಚಿಕನ್ ಸೆಂಟರ್ ಇಂದು ಬಂಟ್ವಾಳದ ತಾಲೂಕಿನ ಯರೆಮಲೆ-ಪೊಯ್ತಾಜೆಯ ನಿನ್ನಿಪಡ್ಪು ಎಂಬಲ್ಲಿ ಇಂದು ಶುಭಾರಂಭಗೊಂಡಿತು. CLICK HERE for English. ಮ್ಹಾಲಕರ ಪೋಷಕರಾದ ಶ್ರೀ ಹಿಲರಿ ಪಿಂಟೊ ಹಾಗೂ ಶ್ರೀಮತಿ ಸೆಲಿನ್ ಪಿಂಟೊ ಇವರು ಉದ್ಘಾಟಿಸಿ, ಶಂಭೂರು ಚರ್ಚಿನ ಧರ್ಮಗುರುಗಳಾದ ರೆ.ಫಾ. ಜೆರಾಲ್ಡ್ ಪಿಂಟೊರವರು ಆಶೀರ್ವವನ ಕಾರ್ಯವನ್ನು ನೆರವೇರಿಸಿದರು. ಶ್ರೀ ನವೀನ್ ಮಿನೇಜಸ್ ಇವರು ಸ್ವಾಗತಿಸಿದರು, ಮ್ಹಾಲಕರಾದ ಶ್ರೀ […] Read More
ಕೇವಲ 90 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣ.
ಇತ್ತೀಚಿನ ದಿನಗಳಲ್ಲಿ ಮನುಷ್ಯನ ದಿನ ನಿತ್ಯದ ಬದುಕು, ವ್ಯವಹಾರ ಹಾಗೆಯೇ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಬ್ಯಾಂಕಿಂಗ್ ಕೂಡಾ ಒಂದು. ನಾಗರೀಕತೆ ಬೆಳೆಯುತ್ತಿದ್ದಂತೆ ವಸ್ತು ವಿನಿಮಯ ವ್ಯವಸ್ಥೆ (Barter System) ನಿಧಾನವಾಗಿ ಬೆಳೆದು ಇಂದು ಬ್ಯಾಂಕ್ ಎಂಬ ಹೆಮ್ಮರವಾಗಿ ಪ್ರತಿಯೊಬ್ಬರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಸಹಕಾರಿ ಸಂಘಗಳು ಕೂಡಾ ಇಂದು ಜನಸಾಮಾನ್ಯರ ಬಾಯಿಯಲ್ಲಿ ಬ್ಯಾಂಕ್ ಎಂದು ಕರೆಯಲ್ಪಡುತ್ತಿವೆ. ಇದಕ್ಕೆ ಮೂಲ ಕಾರಣ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಕಂಡುಬಂದರೂ […] Read More
ರಜಾ ಸಮಯವನ್ನು ಫಲದಾಯಕವಾಗಿ ಕಳೆಯಲು ಈ ಮಾಹಿತಿಯನ್ನು ಓದಿ…
“ಪ್ರಪಂಚವನ್ನು ಗೆಲ್ಲಲು ಒಂದೇ ಒಂದು ಅಸ್ತ್ರ ಅದುವೇ ಜ್ಞಾನ (ಶಿಕ್ಷಣ)”. ಜಗತ್ತು ತಾಂತ್ರಿಕತೆಯ ಜೊತೆಗೆ ಮುನ್ನಡೆಯುತ್ತಿದ್ದಂತೆ ಶಿಕ್ಷಣದ ಗುಣಮಟ್ಟ ಕೂಡ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕತೆ ಬೆಳೆಯುತ್ತಿದ್ದಂತೆ ಅದಕ್ಕೆ ಪೂರಕವಾದ ಶಿಕ್ಷಣವನ್ನು ಪಡೆಯುವುದು ಅನಿವಾರ್ಯ ಹಾಗೂ ಅತ್ಯಾವಶ್ಯಕ. ಅದರಲ್ಲೂ ಕಂಪ್ಯೂಟರ್ ಶಿಕ್ಷಣ ಮೂಲಭೂತ ಶಿಕ್ಷಣವಾಗಿ ಮಾರ್ಪಟ್ಟಿದ್ದು, ಎಲ್ಲವೂ ಕಂಪೂಟರೀಕೃತವಾಗುತ್ತಿರುವ ಇಂದಿನ “ಡಿಜಿಟಲ್ ಯುಗ”ದಲ್ಲಿ ದೈನಂದಿನ ಜೀವನದ ಜೊತೆಗೆ ವೃತ್ತಿಜೀವನವನ್ನು ನಡೆಸಲು ಅತ್ಯಂತ ಸಹಕಾರಿಯಾಗಿದೆ. ಇಂತಹ ಗುಣಮಟ್ಟದ ಕಂಪ್ಯೂಟರ್ ಮತ್ತು ವೃತ್ತಿಪರ್ ಶಿಕ್ಷಣವನ್ನು ನೀಡುವ ಪ್ರಖ್ಯಾತ ಸಂಸ್ಥೆಗಳಲ್ಲಿ “ಕರ್ನಾಟಕ […] Read More
If you are an Ice Cream Lover you must read and try this once…
When you are STRESSED, you eat Ice cream, chocolates, and sweets. Do you know why? Because “STRESSED” spelled backwards is “DESSERTS”. If you are an ice cream Lover you must read and try this once because you won’t get ice creams fresher than this… We all know Ice cream is a sweetened frozen food typically […] Read More